ರಬಕವಿ-ಬನಹಟ್ಟಿ- ರಬಕವಿಯ ಶುಭಂ ವಾರ್ತೆ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಮಹೇಶಕುಮಾರ ಬಿ.ಕೆ.ಅವರನ್ನು ಕನ್ನಡ ಸೇನೆಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ನಾಡಿನ ಭಾಷೆ, ನೆಲ ಮತ್ತು ಜಲ ಕ್ಷೇತ್ರದಲ್ಲಿ ಮಹೇಶಕುಮಾರ ಅವರು ಅತಿ ಹೆಚ್ಚು ತಮ್ಮನ್ನು ತಾವು ತೊಡಗಿಸಿಕೊಂಡು ಹೋರಾಟ ಮಾಡಿರುವುದನ್ನು ಗಮನಿಸಿ ಕನ್ನಡ ಸೇನೆಗೆ " ರಾಜ್ಯ ಉಪಾಧ್ಯಕ್ಷರು ಹಾಗೂ ಉತ್ತರ ಕರ್ನಾಟಕದ ಉಸ್ತುವಾರಿ"ಯನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕನ್ನಡ...
ಮುಧೋಳ -ಮೆಟ್ಟಿ ಪುಣ್ಯ ಕ್ಷೇತ್ರವನ್ನು ಸುಟ್ಟು ಹೋಗ್ವದಯ್ಯ ಪಾಪ. ಮುಟ್ಟಿ ಭಜಿಸಿರಯ್ಯಾ ನಮ್ಮ ಪುರಂದರ ವಿಠಲನ ಎಂದು ಎಂದು ಬೆಳಗಿನ ಸಮಯದಲ್ಲಿ ಪಾಂಡುರಂಗ ವಿಠಲನ ಭಜಿಸುತ್ತ ಮುಧೋಳ ತಾಲೂಕಿನ ಮೆಳ್ಳಿಗೇರಿಯ ಬಲಭೀಮನ ಹಾಗೂ ಸತ್ಯವತಿ ದೇವಿಯ ಪೂಜೆಯಗೈಯುತ್ತ ಭಕ್ತಿ ಪರಂಪರೆಯ ಕಹಳೆ ಊದಿ ಹರಿಹರರಲ್ಲಿ ಭೇದವಿಲ್ಲದೆ ಸದಾ ಭಕ್ತಿ ಸೇವೆಯಲ್ಲಿ ಮಿಂದೆದ್ದ ಹಿರಿಯ ಜೀವ ಮಲ್ಲಪ್ಪ ಫಕೀರಪ್ಪ ಪೂಜಾರಿ ಹಳೆಯ ತಲೆಮಾರಿನ...