HomeBreaking

Breaking

ಈ ಶತಮಾನದ ಶ್ರೇಷ್ಠ ಗಾಯಕಿ ಎಸ್ ಜಾನಕಿ – ರಾಮು ಅಗ್ನಿ

ಸಿಂದಗಿ: ಭಾರತ ದೇಶ ಸೇರಿದಂತೆ ವಿಶ್ವ ಕಂಡ ಈ ಶತಮಾನದ ಶ್ರೇಷ್ಠ ಗಾಯಕಿ ಎಸ್ ಜಾನಕಿ ಅಮ್ಮನವರು ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ ಹೇಳಿದರು. ಪಟ್ಟಣದ ತಾಲೂಕ ಪಂಚಾಯತ್ ಸಭಾಭವನದ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕಾಲ ಕೋಗಿಲೆ ಎಸ್ ಜಾನಕಿಯವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು,...

ಹರಿದು ಬಿದ್ದ ಎಲ್ ಟಿ ವೈರ್ : ವಿದ್ಯುತ್ ಸ್ಪರ್ಶಿಸಿ ದಂಪತಿ ಸಾವು

ಮೂಡಲಗಿ - ವಿದ್ಯುತ್ ಪ್ರವಹಿಸುವ ಎಲ್ ಟಿ ಲೈನ್ ಹರಿದು ಬಿದ್ದಿದ್ದರಿಂದ ಹೊಲದಲ್ಲಿ ಕಸ ತೆಗೆಯುತ್ತಿದ್ದ ದಂಪತಿಗಳಿಬ್ಬರೂ ಮೃತಪಟ್ಟ ಆಘಾತಕಾರಿ ಘಟನೆ ನಾಗನೂರ ಗ್ರಾಮದಲ್ಲಿ ನಡೆದಿದೆ ಮುತ್ತಪ್ಪ ಶ್ರೀಶೈಲ ಮುಗಳಖೋಡ ಹಾಗೂ ಅವರ ಪತ್ನಿ ರಾಜಶ್ರೀ ಮುಗಳಖೋಡ ವಿದ್ಯುತ್ ಸ್ಪರ್ಶದಿಂದ ಮೃತರಾದವರು. ಎಲ್ ಟಿ ವೈರ್ ಗಳು ಈಗಾಗಲೇ ಸಾಕಷ್ಟು ಜೋತು ಬಿದ್ದಿದ್ದು ಅವುಗಳನ್ನು ಸರಿಮಾಡದೇ ಇರುವ ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದಲೇ ಈ ಘಟನೆ...
spot_img

Keep exploring

ಹೈಕೋರ್ಟ್ ತಡೆ: ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ಸರ್ಕಾರದ ನಿರ್ಬಂಧಕ್ಕೆ ತಾತ್ಕಾಲಿಕ ಬ್ರೇಕ್

ಬೆಂಗಳೂರು: ರಾಜ್ಯ ಸರ್ಕಾರವು ಇತ್ತೀಚೆಗೆ ಹೊರಡಿಸಿದ್ದ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಖಾಸಗಿ ಸಂಸ್ಥೆ ಚಟುವಟಿಕೆ ನಡೆಸಲು ಪೂರ್ವಾನುಮತಿ ಕಡ್ಡಾಯ...

Vani Vilasa Sagara Dam: ವಾಣಿ ವಿಲಾಸ ಸಾಗರ ಜಲಾಶಯ ಮತ್ತೆ ಭರ್ತಿ; ಕೋಟೆನಾಡು ಸಂತೋಷದಲ್ಲಿ ಮುಳುಗಿದೆ!

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಾರಿಕಣಿವೆ ಎಂದೂ ಕರೆಯಲ್ಪಡುವ ವಾಣಿ ವಿಲಾಸ ಸಾಗರ ಜಲಾಶಯ ಇದೀಗ ಮತ್ತೆ ಭರ್ತಿಯಾಗಿ...

Ration Card New Rules 2025: ಯಾರ ಪಡಿತರ ರದ್ದು? ಸರ್ಕಾರದ ಹೊಸ ಅರ್ಹತಾ ಪರೀಕ್ಷೆ ಜಾರಿ!

ನವೆಂಬರ್ ತಿಂಗಳು ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗಲೇ, ಹೊಸ ನಿಯಮಗಳ ಸರಣಿ ಜನಜೀವನದ ಮೇಲೆ ನೇರ ಪರಿಣಾಮ...

Latest articles

ಈ ಶತಮಾನದ ಶ್ರೇಷ್ಠ ಗಾಯಕಿ ಎಸ್ ಜಾನಕಿ – ರಾಮು ಅಗ್ನಿ

ಸಿಂದಗಿ: ಭಾರತ ದೇಶ ಸೇರಿದಂತೆ ವಿಶ್ವ ಕಂಡ ಈ ಶತಮಾನದ ಶ್ರೇಷ್ಠ ಗಾಯಕಿ ಎಸ್ ಜಾನಕಿ ಅಮ್ಮನವರು ಎಂದು...

ಹರಿದು ಬಿದ್ದ ಎಲ್ ಟಿ ವೈರ್ : ವಿದ್ಯುತ್ ಸ್ಪರ್ಶಿಸಿ ದಂಪತಿ ಸಾವು

ಮೂಡಲಗಿ - ವಿದ್ಯುತ್ ಪ್ರವಹಿಸುವ ಎಲ್ ಟಿ ಲೈನ್ ಹರಿದು ಬಿದ್ದಿದ್ದರಿಂದ ಹೊಲದಲ್ಲಿ ಕಸ ತೆಗೆಯುತ್ತಿದ್ದ ದಂಪತಿಗಳಿಬ್ಬರೂ ಮೃತಪಟ್ಟ...

ಪುಸ್ತಕ ಸಾಹಿತ್ಯ ಸಂವಾದಕ್ಕೆ ಓದುಗರು ಸ್ಪಂದಿಸಿ – ಕುಶಾಲ ಬರಗೂರು ಮನವಿ

ಹಾಸನ: ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಮನೆಗೊಂದು ಗ್ರಂಥಾಲಯ...

ಹೊಸಟ್ಟಿ ಗ್ರಾಮದಲ್ಲಿ 1.16 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ - ಗ್ರಾಮದ ಅಭಿವೃದ್ಧಿಯಲ್ಲಿ ನಾಗರಿಕರ ಸಹಕಾರ ಅಗತ್ಯವಾಗಿದ್ದು, ಈ ದಿಸೆಯಲ್ಲಿ ಹೊಸಟ್ಟಿ ಗ್ರಾಮಸ್ಥರು ಒಂದಾಗಿ ಸೇರಿಕೊಂಡು ಗ್ರಾಮಾಭಿವೃದ್ಧಿಗೆ...