Homeಜ್ಯೋತಿಷ್ಯ

ಜ್ಯೋತಿಷ್ಯ

ಬಹುವಚನ ಪ್ರಕಾಶನದ 3 ಅನುವಾದಿತ ನಾಟಕಗಳ ಲೋಕಾರ್ಪಣೆ

ಬೆಳಗಾವಿ: ಪತ್ರಕರ್ತ ಹಾಗೂ ಅನುವಾದಕ ಅಶೋಕ ಚಿಕ್ಕಪರಪ್ಪಾ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಿರುವ 'ರಾಜಹಂಸ' ಸೇರಿದಂತೆ ಇತರ ಎರಡು ನಾಟಕಗಳ ಲೋಕಾರ್ಪಣೆ ಸಮಾರಂಭ ಬೆಂಗಳೂರಿನ ಸುಚಿತ್ರಾ ಸಭಾಂಗಣದಲ್ಲಿ ಭಾನುವಾರದಂದು ನೆರವೇರಿತು.‌ ಧಾರವಾಡ 'ರಂಗಾಯಣ'ದ ಮಾಜಿ ನಿರ್ದೇಶಕರಾದ ಹುಲುಗಪ್ಪ ಕಟ್ಟಿಮನಿ ಅವರು ರಾಜಹಂಸ, ನೆರಳುಗಳು ಹಾಗೂ ಅತಂತ್ರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ, ತಮ್ಮ ನಾಲ್ಕು ದಶಕಗಳ ರಂಗಭೂಮಿಯ ಅನುಭವಗಳನ್ನು ಬಹು ಸ್ವಾರಸ್ಯಕರವಾಗಿ ವಿವರಿಸಿದರು. ಹಿರಿಯ...

ಪ್ರತಿಯೊಬ್ಬರಿಗೂ ಧರ್ಮ ಪ್ರಜ್ಞೆ ಮುಖ್ಯ – ಉಜ್ಜಯಿನಿ ಜಗದ್ಗುರು ಶ್ರೀಗಳು

 ಸಿಂದಗಿ : ಪ್ರತಿಯೊಬ್ಬರಿಗೂ ಧರ್ಮ ಪ್ರಜ್ಞೆ ಮುಖ್ಯ ಎಂದು ಉಜ್ಜಯಿನಿ ಶ್ರೀ ಸದ್ಧರ್ಮಪೀಠದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.    ತಾಲ್ಲೂಕಿನ ಕನ್ನೊಳ್ಳಿ ಹಿರೇಮಠದಲ್ಲಿ ಜಗದ್ಗುರು ಶ್ರೀ ದಾರುಕಾಚಾರ್ಯರ ನೂತನ ರಥೋತ್ಸವದ ಉದ್ಘಾಟನೆ ಹಾಗೂ ಲಿಂ ಪೂಜ್ಯ ಶ್ರೀ ಷ .ಬ್ರ. ಮರುಳಾರಾಧ್ಯ ಶಿವಾಚಾರ್ಯರ 112 ನೆಯ ಜಯಂತ್ಸುತ್ಸವ ನಿಮಿತ್ತವಾಗಿ ಶತಮಾನದ...
spot_img

Keep exploring

No posts to display

Latest articles

ಬಹುವಚನ ಪ್ರಕಾಶನದ 3 ಅನುವಾದಿತ ನಾಟಕಗಳ ಲೋಕಾರ್ಪಣೆ

ಬೆಳಗಾವಿ: ಪತ್ರಕರ್ತ ಹಾಗೂ ಅನುವಾದಕ ಅಶೋಕ ಚಿಕ್ಕಪರಪ್ಪಾ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಿರುವ 'ರಾಜಹಂಸ' ಸೇರಿದಂತೆ ಇತರ...

ಪ್ರತಿಯೊಬ್ಬರಿಗೂ ಧರ್ಮ ಪ್ರಜ್ಞೆ ಮುಖ್ಯ – ಉಜ್ಜಯಿನಿ ಜಗದ್ಗುರು ಶ್ರೀಗಳು

 ಸಿಂದಗಿ : ಪ್ರತಿಯೊಬ್ಬರಿಗೂ ಧರ್ಮ ಪ್ರಜ್ಞೆ ಮುಖ್ಯ ಎಂದು ಉಜ್ಜಯಿನಿ ಶ್ರೀ ಸದ್ಧರ್ಮಪೀಠದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ...

ಸಂಗೀತ ಲೋಕದ ಅಪೂರ್ವ ಸಾಧಕಿ ವಿದ್ಯಾ ಸೋಮಶೇಖರ ಮಗದುಮ್ಮ

ನಾವು - ನಮ್ಮವರು   ಸಂಗೀತ ಲೋಕದ ಅನನ್ಯ ರತ್ನ ಸಾಧಕಿ ವಿದ್ಯಾ ಮಗದುಮ್ಮ ಅವರು ನಮ್ಮ ಬಸವ ತಿಳಿವಳಿಕೆ ಮತ್ತು...

ಮಕ್ಕಳಿಗೆ ಇಂಗ್ಲೀಷ ಭಾಷೆಯ ಸರಳ ಬೋಧನೆ ಒತ್ತು ನೀಡಿ- ಟಕ್ಕೆ 

ಸಿಂದಗಿ : ಸರಕಾರಿ ಶಾಲೆಗಳಲ್ಲಿ ಮಾತೃ ಭಾಷೆಯ ಜೊತೆಗೆ ಇಂಗ್ಲೀಷ್‌ ಕಲಿಕೆಗೆ ಪ್ರೋತ್ಸಾಹ ನೀಡಲು ತಾಲ್ಲೂಕಿನ ಪ್ರಾಥಮಿಕ ಶಾಲೆಗಳಲ್ಲಿರುವ...