Homeಜ್ಯೋತಿಷ್ಯ

ಜ್ಯೋತಿಷ್ಯ

ಅನಿಸಿಕೆ : ನಮಗೆ ಮಳೆ ಯಾಕೆ ಬೇಕು ?

ಫಲವತ್ತಾದ ಭೂಮಿಯನ್ನು ರಿಯಲ್ ಎಸ್ಟೇಟ್ ಆಗಿ ಮಾಡಿದ್ದೇವೆ. ಹೊಲ-ಗದ್ದೆಗಳನ್ನು ಮುಚ್ಚಿ ಬಂಗಲೆಗಳು, ಬಾರ್‌ಗಳನ್ನು ಕಟ್ಟಿದ್ದೇವೆ. ಕೆರೆ-ಬಾವಿಗಳನ್ನು ಮುಚ್ಚಿ ಮೆಟ್ರೋ ಮಾಲ್‌ಗಳನ್ನು ಕಟ್ಟಿದ್ದೇವೆ. "ಇನ್ವೆಸ್ಟ್ ಕರ್ನಾಟಕ" ಎಂಬ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ ಸಾವಿರಾರು ಎಕರೆ ಭೂಮಿಯನ್ನು ಕೊಟ್ಟಿದ್ದೇವೆ. ಹೀಗಿರುವಾಗ ನಮಗೆ ಮಳೆ ಯಾಕೆ ಬೇಕು? ವಿಂಡ್ ಪವರ್, ಸೋಲಾರ್, ರಿಯಲ್ ಎಸ್ಟೇಟ್, ರಿಸಾರ್ಟ್ ಮತ್ತು ಫ್ಯಾಕ್ಟರಿಗಳ ಹೆಸರಿನಲ್ಲಿ ಹೊಲಗಳನ್ನು ಬರಡಾಗಿಸಿದ್ದೇವೆ. ಅಭಿವೃದ್ಧಿಯ ಹೆಸರಿನಲ್ಲಿ ಸಿಕ್ಕಸಿಕ್ಕಲ್ಲಿ ಮರಗಳನ್ನು ಕಡಿದು...

ಎಂಎಲ್ಸಿ ಪಿ ಎಚ್ ಪೂಜಾರ್ ಅಭಿಮಾನಿಗಳಿಂದ ಅವರ ಹುಟ್ಟುಹಬ್ಬ

ಬಾಗಲಕೋಟೆ : ವಿಜಯಪುರ-ಬಾಗಲಕೋಟೆ ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಅವರ 72 ನೇ ಜನ್ಮ ದಿನವನ್ನು ಅವರ ಅಭಿಮಾನಿಗಳು. ಬೆಂಬಲಿಗರು ಸಂಭ್ರಮದಿಂದ ಆಚರಿಸಿದರು. ಗುರುವಾರ  ಬೆಳಿಗ್ಗೆ ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ, ಅಂಬಾಭವಾನಿ ದೇವಸ್ಥಾನದಲ್ಲಿ ಪೂಜಾರ ಅವರ ಅಭಿಮಾನಿಗಳು ವಿಶೇಷ ಪೂಜೆಗಳನ್ನು ನಡೆಸಿದರು. ನಂತರ ಜ್ಞಾನಸಿಂಧು ಅಂಧರ ವಸತಿ ನಿಲಯದಲ್ಲಿ ಜನ್ಮದಿನ ಆಚರಿಸಿ, ಕುರ್ಚಿಗಳು, ಫ್ಯಾನ್, ದವಸ ಧ್ಯಾನ್ಯವನ್ನು ನೀಡಿ ಸಹಿ...
spot_img

Keep exploring

No posts to display

Latest articles

ಅನಿಸಿಕೆ : ನಮಗೆ ಮಳೆ ಯಾಕೆ ಬೇಕು ?

ಫಲವತ್ತಾದ ಭೂಮಿಯನ್ನು ರಿಯಲ್ ಎಸ್ಟೇಟ್ ಆಗಿ ಮಾಡಿದ್ದೇವೆ. ಹೊಲ-ಗದ್ದೆಗಳನ್ನು ಮುಚ್ಚಿ ಬಂಗಲೆಗಳು, ಬಾರ್‌ಗಳನ್ನು ಕಟ್ಟಿದ್ದೇವೆ. ಕೆರೆ-ಬಾವಿಗಳನ್ನು ಮುಚ್ಚಿ ಮೆಟ್ರೋ...

ಎಂಎಲ್ಸಿ ಪಿ ಎಚ್ ಪೂಜಾರ್ ಅಭಿಮಾನಿಗಳಿಂದ ಅವರ ಹುಟ್ಟುಹಬ್ಬ

ಬಾಗಲಕೋಟೆ : ವಿಜಯಪುರ-ಬಾಗಲಕೋಟೆ ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಅವರ 72 ನೇ ಜನ್ಮ ದಿನವನ್ನು ಅವರ ಅಭಿಮಾನಿಗಳು....

ಕನ್ನಡ ಜಾನಪದ ಪರಿಷತ್ ಪದಾಧಿಕಾರಿಗಳಾಗಿ ಸರಸ್ವತಿ, ಶಾಂತಾ, ಶೋಭಾ ಆಯ್ಕೆ

ಕನ್ನಡ ಜಾನಪದ ಪರಿಷತ್ ನಂದವಾಡಗಿ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಇಳಕಲ್ಲ: ಕನ್ನಡ ಜಾನಪದ ಪರಿಷತ್ ಗ್ರಾಮ ಘಟಕ...

ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸ್ತ್ರೀ ಛಾಪಿದೆ: ಸಂಗೀತಾ ಮಜ್ಜಿಗಿ

ಕಂದಗಲ್ಲ ಗ್ರಾಮದ ರುದ್ರುಸ್ವಾಮಿ ಮಠದಲ್ಲಿ ನೆಡೆದ 67 ನೆ ಶಿವಾನುಭವ ಕಾರ್ಯಕ್ರಮ. ಇಲಕಲ್ಲ : ಇತಿಹಾಸದುದ್ದಕ್ಕೂ ಮಹಿಳೆಯರು ತಮ್ಮ ಸಾಮರ್ಥ್ಯವನ್ನು...