Homeಜ್ಯೋತಿಷ್ಯ

ಜ್ಯೋತಿಷ್ಯ

ಈಶ್ವರ ಖಂಡ್ರೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಸ್ವಾಮೀಜಿಗಳ ಒತ್ತಾಯ

ಬೀದರ - ಈಶ್ವರ ಖಂಡ್ರೆ ಶಾಸಕರಾಗಿ, ಸಚಿವರಾಗಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನ ಮಾಡಿದ್ದಾರೆ.ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಪ್ರಬಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ.ಎಲ್ಲ ಸಮುದಾಯದವರಿಗೂ ಆದ್ಯತೆ ನೀಡಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ ಆದ್ದರಿಂದ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಸ್ವಾಮೀಜಿಗಳ ಒಕ್ಕೂಟ ಒತ್ತಾಯಿಸಿದೆ. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಶಿವನೆ ಶ್ರೀ ಹಲಬರ್ಗಾ, ಹಾವಗಿಲಿಂಗೇಶ್ವರ ಶಿವಾಚಾರ್ಯರು, ಭೇಮಳಖೇಡ...

ಬೀದರ್ ನಲ್ಲಿ ಝೂಡಿಯಾ ಮಾಲ್ ಮ್ಯಾನೇಜರ್ ಕಿರುಕುಳಕ್ಕೆ ಉದ್ಯೋಗಿ ಬಲಿ.

ಬೀದರ - ಮಾಲ್ ಹಣ ತಿಂದಿದ್ದೀಯಾ ಎಂದು ಜೂಡಿಯಾ‌ ಮಾಲ್ ಉದ್ಯೋಗಿಗೆ ಮ್ಯಾನೇಜರ್ ಕಿರುಕುಳ ಕೊಟ್ಟಿದ್ದರಿಂದ ಮನ ನೊಂದು ಝೂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಿಕಾಂತ್ ( 22 ) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅದಕ್ಕಿಂತ ಮುಂಚೆ ತನ್ನ ಮಾತುಗಳನ್ನು ರೆಕಾರ್ಡ್ ಮಾಡಿದ್ದಾನೆ ಝೂಡಿಯಾ ಮಾಲ್ ಮಾಲೀಕ ಕಿಶೋರ್ ಎಂಬವರು ಉದ್ಯೋಗಿಗೆ ಮಾಲ್ ನಲ್ಲಿ...
spot_img

Keep exploring

No posts to display

Latest articles

ಈಶ್ವರ ಖಂಡ್ರೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಸ್ವಾಮೀಜಿಗಳ ಒತ್ತಾಯ

ಬೀದರ - ಈಶ್ವರ ಖಂಡ್ರೆ ಶಾಸಕರಾಗಿ, ಸಚಿವರಾಗಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನ ಮಾಡಿದ್ದಾರೆ.ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ...

ಬೀದರ್ ನಲ್ಲಿ ಝೂಡಿಯಾ ಮಾಲ್ ಮ್ಯಾನೇಜರ್ ಕಿರುಕುಳಕ್ಕೆ ಉದ್ಯೋಗಿ ಬಲಿ.

ಬೀದರ - ಮಾಲ್ ಹಣ ತಿಂದಿದ್ದೀಯಾ ಎಂದು ಜೂಡಿಯಾ‌ ಮಾಲ್ ಉದ್ಯೋಗಿಗೆ ಮ್ಯಾನೇಜರ್ ಕಿರುಕುಳ ಕೊಟ್ಟಿದ್ದರಿಂದ ಮನ ನೊಂದು...

ಬೀದರ್ ಪೊಲೀಸರ ಭರ್ಜರಿ ಭೇಟೆ ; ೩೮ ಕೆಜಿ ಗಾಂಜಾ ವಶಕ್ಕೆ

ಬೀದರ - ಬೀದರ ನಲ್ಲಿ ಅನೈತಿಕ ಗಾಂಜಾ ಚಟುವಟಿಕೆ ಮಾಡುವವರಿಗೆ ಬೀದರ ಎಸ್ ಪಿ ಪ್ರದೀಪ್ ಗುಂಟೆ ಹೆಡೆಮುರಿ...

ನೀಲಕಂಠಜಿ ಗಣಾಚಾರಿ ಸಂಸ್ಮರಣ ಗ್ರಂಥ ಬಿಡುಗಡೆ ಸಮಾರಂಭ

ಬಾಗಲಕೋಟೆ - ಶ್ರೀಮತಿ ಜಯಶ್ರೀ ಜಿ. ಗಣಾಚಾರಿ (ಭಂಡಾರಿ) ಮುಖ್ಯಾಧ್ಯಾಪಕರು, ನೂತನ ಪ್ರೌಢಶಾಲೆ, ಜಾಲಿಹಾಳ ಇವರ ಸೇವಾ ನಿವೃತ್ತಿ...