Homeಸಿನೆಮಾ

ಸಿನೆಮಾ

ಕಲ್ಲೋಳಿ ಕಾಲೇಜಿನಲ್ಲಿ ಸಡಗರದ ‘ಬಸವ ಜಯಂತಿ’ ಆಚರಣೆ

​ಮೂಡಲಗಿ: "ಬಸವಣ್ಣನವರ ತತ್ವಗಳು ಕೇವಲ ಒಂದು ಕಾಲಕ್ಕೆ ಸೀಮಿತವಲ್ಲ, ಅವು ಸಾರ್ವಕಾಲಿಕ ಸತ್ಯಗಳು. ಅವರ 'ಕಾಯಕವೇ ಕೈಲಾಸ' ಎಂಬ ಸಂದೇಶವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು," ಎಂದು ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸಗೌಡ ಶಿ. ಪಾಟೀಲರು ಕರೆ ನೀಡಿದರು. ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ (IQAC) ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ...

ಬಸವಣ್ಣವರ ತತ್ವಗಳನ್ನು ಅಳವಡಿಸಿದರೆ ಅಪರಾಧಕ್ಕೆ ಅವಕಾಶವಿಲ್ಲ – ಶಶಿಕಾಂತ್ ಗುರೂಜಿ 

ಮೂಡಲಗಿ - ಸಮಾಜದಲ್ಲಿ ಬಸವಣ್ಣವರ ತತ್ವಗಳನ್ನು ಅಳವಡಿಸಿಕೊಂಡು ಈಗಿನ ಯುವಜನತೆಗೆ ಮಾದರಿಯಂತೆ ನಡೆದರೆ ಯಾವುದೇ ಅಪರಾಧಕ್ಕೆ ಅವಕಾಶ ಇರುವುದಿಲ್ಲ ಎಂದು ಪೂಜ್ಯ ಶಶಿಕಾಂತ್ ಗುರೂಜಿ ಅಭಿಪ್ರಾಯಪಟ್ಟರು ಅವರು ಕಲ್ಲೋಳಿಯ ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಬಸವ ಕಮಿಟಿ ವತಿಯಿಂದ ಸಾಮೂಹಿಕ ಉಚಿತ ಉದ್ಘಾಟಕರಾಗಿ ಆಗಮಿಸಿ ಮಾತನಾಡುತ್ತಾ ಈಗಿನ ಪ್ರಸ್ತುತ ಜೀವನದಲ್ಲಿ ಬಸವಣ್ಣವರ ತತ್ವಗಳು ಅನುಕರಣೆಯ ಆದರೆ ಇವುಗಳನ್ನು ಸಮಾಜದಲ್ಲಿ ಪಾಲಿಸುತ್ತಿಲ್ಲ ಎಂಬುದು...
spot_img

Keep exploring

ವೇದಿಕೆ ಮೇಲೆ ಅವಮಾನ, ಆದರೆ ಇಂದು ಬಾಕ್ಸಾಫೀಸ್ ಚಕ್ರವರ್ತಿ: ಪ್ರದೀಪ್ ರಂಗನಾಥನ್ ‘ಹ್ಯಾಟ್ರಿಕ್’ ಯಶಸ್ಸು

ಚೆನ್ನೈ: ಒಂದು ಕಾಲದಲ್ಲಿ ವೇದಿಕೆಯ ಮೇಲೆ ಅವಮಾನಕ್ಕೊಳಗಾದ ಯುವಕ, ಇಂದು ದಕ್ಷಿಣ ಭಾರತದ ಬಾಕ್ಸಾಫೀಸ್‌ನಲ್ಲಿ ಸಂಚಲನ ಮೂಡಿಸಿರುವ ಹೀರೋ....

‘ಕಾಂತಾರ – 1’ ಇಂಗ್ಲೀಷ್ ಮತ್ತು ಸ್ಪ್ಯಾನಿಷ್ ವರ್ಷನ್ ಬಿಡುಗಡೆ – ಕನ್ನಡ ಚಿತ್ರರಂಗಕ್ಕೆ ಹೊಸ ಮೈಲಿಗಲ್ಲು

ಬೆಂಗಳೂರು, ಅಕ್ಟೋಬರ್ 31, 2025: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ ತೆರೆಕಂಡು ಅಪಾರ ಯಶಸ್ಸು ಕಂಡ 'ಕಾಂತಾರ...

“ದರ್ಶನ್ ಅವರ ವಿಚಾರದಲ್ಲಿ ನಾನು ತಲೆ ಹಾಕಲ್ಲ”: ರಚನಾ ರೈ

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಬಹುನಿರೀಕ್ಷಿತ ಸಿನಿಮಾ “ಡೆವಿಲ್” ಡಿಸೆಂಬರ್ 12ರಂದು ತೆರೆಗೆ ಬರಲು ಸಜ್ಜಾಗಿದೆ. ಈ...

Latest articles

ಕಲ್ಲೋಳಿ ಕಾಲೇಜಿನಲ್ಲಿ ಸಡಗರದ ‘ಬಸವ ಜಯಂತಿ’ ಆಚರಣೆ

​ಮೂಡಲಗಿ: "ಬಸವಣ್ಣನವರ ತತ್ವಗಳು ಕೇವಲ ಒಂದು ಕಾಲಕ್ಕೆ ಸೀಮಿತವಲ್ಲ, ಅವು ಸಾರ್ವಕಾಲಿಕ ಸತ್ಯಗಳು. ಅವರ 'ಕಾಯಕವೇ ಕೈಲಾಸ' ಎಂಬ...

ಬಸವಣ್ಣವರ ತತ್ವಗಳನ್ನು ಅಳವಡಿಸಿದರೆ ಅಪರಾಧಕ್ಕೆ ಅವಕಾಶವಿಲ್ಲ – ಶಶಿಕಾಂತ್ ಗುರೂಜಿ 

ಮೂಡಲಗಿ - ಸಮಾಜದಲ್ಲಿ ಬಸವಣ್ಣವರ ತತ್ವಗಳನ್ನು ಅಳವಡಿಸಿಕೊಂಡು ಈಗಿನ ಯುವಜನತೆಗೆ ಮಾದರಿಯಂತೆ ನಡೆದರೆ ಯಾವುದೇ ಅಪರಾಧಕ್ಕೆ ಅವಕಾಶ ಇರುವುದಿಲ್ಲ...

ಕವನ : ಬಸವ ಮರಳಿ ಬಂದಿಹನು

ಬಸವ ಮರಳಿ ಬಂದಿಹನು ಮತ್ತೆ ಕ್ರಾಂತಿಯ ಕಿಡಿಯ ಹಚ್ಚಲು ಎಲ್ಲರಲಿ ಸಮಾನತೆಯ ಮೆರೆಯಲು ಜಗದ ತುಂಬ ವಚನ ಸಾರವ ಅರುಹಲು ಮೌಢ್ಯವ ಹೋಗಲಾಡಿಸಿ ಅರಿವು ಮೂಡಿಸಲು ಮರಳಿ ಬಂದಿಹನು ಬಸವನು ಜಾತಿಯ...

ವಚನ ಸಾಹಿತ್ಯದಲ್ಲಿ ವೈದ್ಯ ವಿಜ್ಞಾನ ಅಡಕವಾಗಿದೆ – ಡಾ. ಭವ್ಯ

ವಚನ ಸಾಹಿತ್ಯದಲ್ಲಿ ವೈದ್ಯ ವಿಜ್ಞಾನ ಅಡಕವಾಗಿದೆ - ಡಾ. ಭವ್ ಬೆಳಗಾವಿ -  ವಚನ ಸಾಹಿತ್ಯದಲ್ಲಿ ಪರಮ ಜ್ಞಾನಿಗಳಾದ ಶರಣ...