Homeಸಿನೆಮಾ

ಸಿನೆಮಾ

ಕವನ : ಮುಖವಾಡ ಮತ್ತು ಮರೀಚಿಕೆ

​ಮುಖವಾಡ ಮತ್ತು ಮರೀಚಿಕೆ ​ಬೆನ್ನ ಹಿಂದೆ ಯಾರೋ ಮಾತಾಡಿದ್ದನ್ನು ಮನ್ನಿಸಿಬಿಡು ಹೊಸ ದಾರಿಯಾದರೂ ಸಿಕ್ಕೀತು. ​ಕಣ್ಣ ಮುಂದೆ ದ್ವೇಷವಾಸಿಗಳ ತಪ್ಪುಗಳು ಬೆವರಿಸಿದರೂ ನಿನಗೆ ನೀನು ಸಂತೈಸಿಕೊಂಡುಬಿಡು ಗಾಯವಾದರೂ ಮಾದೀತು. ​ನಗುವ ಮೊಗದೊಳಗೆ ಮುಖವಾಡದ ನಶೆ ಗಮನಿಸು ಒಳ ವಿಕಾರವ ಸಹಿಸಿಬಿಡು ಸ್ವಂತಿಕೆಯ ಬದುಕಾದರೂ ಸಿಕ್ಕೀತು ​ಒಳ್ಳೆಯವರ ಒಲವ ಮಾತೇ ಹೊರತು, ಸತ್ಯದ ಮರೀಚಿಕೆ ಗಮನಿಸು ಮತೀಯ ದ್ವೇಷವ ಅರಿವಾದೀತು ​ಕುದಿಯುವ ಜಗದಲಿ ನಿನ್ನತನದ ಮೌನವೇ ಶಸ್ತ್ರ! ಅರಿವಿನ ಬೆಂಕಿಗೆ ಬಿದ್ದ ಮೇಲಷ್ಟೇ ಬೂದಿಯಾಗುವುದು ಹುಸಿ ಶತ್ರು. ​ತೋರಿಕೆಯ ಬದುಕಿಗೆ ಕೊನೆ ಇದೆ, ಯಾರೋ ಮಾತಾಡಿದ ಮಾತುಗಳಿಗೇಕೆ ಚಿಂತೆ ಇದು ಸಂತೆಯ ಗದ್ದಲ ನಿರುಮ್ಮಳವಾಗಿಬಿಡು ಸಂತಸ ಸಾರ ಅಮೃತವಾದೀತು‌. •••••••••••••••••••••• ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಹೊಸಪುಸ್ತಕ ಓದು ; ಲೋಕಮಾತೆಯರ ಜೀವನ ಕಥನಗಳು

ಪುಸ್ತಕದ ಹೆಸರು : _ಲೋಕವಂದಿತ ಅವ್ವ ಸಂಪಾದಕರು : ಚಂದ್ರಶೇಖರ ವಸ್ತ್ರದ ಪ್ರಕಾಶಕರು : ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್, ಹುಬ್ಬಳ್ಳಿ, 2026 ಸಂಪಾದಕರ ಸಂಪರ್ಕವಾಣಿ : 9448677434 ಪ್ರೊ. ಚಂದ್ರಶೇಖರ ವಸ್ತ್ರದ ಅವರು ನಮ್ಮ ದಿನಮಾನದ ಮಾನವೀಯ ಅಂತಃಕರಣವುಳ್ಳ ಅಪರೂಪದ ಪ್ರಾಧ್ಯಾಪಕರು, ವಿದ್ವಾಂಸರು ಮತ್ತು ಸಂವೇದನಾಶೀಲ ಸಾಹಿತ್ಯಸಾಧಕರು. ಮಾನವೀಯ ನೈತಿಕ ಮೌಲ್ಯಗಳೇ ಅಧಃಪತನದ ಅಂಚಿನಲ್ಲಿ ನಿಂತಿರುವ ಇಂದಿನ ದುರಿತಕಾಲದಲ್ಲಿ, ಮಾನವೀಯತೆಯ ಬೇರುಗಳನ್ನು ಪೋಷಿಸುವ ಸಾಹಿತ್ಯಕ...
spot_img

Keep exploring

ವೇದಿಕೆ ಮೇಲೆ ಅವಮಾನ, ಆದರೆ ಇಂದು ಬಾಕ್ಸಾಫೀಸ್ ಚಕ್ರವರ್ತಿ: ಪ್ರದೀಪ್ ರಂಗನಾಥನ್ ‘ಹ್ಯಾಟ್ರಿಕ್’ ಯಶಸ್ಸು

ಚೆನ್ನೈ: ಒಂದು ಕಾಲದಲ್ಲಿ ವೇದಿಕೆಯ ಮೇಲೆ ಅವಮಾನಕ್ಕೊಳಗಾದ ಯುವಕ, ಇಂದು ದಕ್ಷಿಣ ಭಾರತದ ಬಾಕ್ಸಾಫೀಸ್‌ನಲ್ಲಿ ಸಂಚಲನ ಮೂಡಿಸಿರುವ ಹೀರೋ....

‘ಕಾಂತಾರ – 1’ ಇಂಗ್ಲೀಷ್ ಮತ್ತು ಸ್ಪ್ಯಾನಿಷ್ ವರ್ಷನ್ ಬಿಡುಗಡೆ – ಕನ್ನಡ ಚಿತ್ರರಂಗಕ್ಕೆ ಹೊಸ ಮೈಲಿಗಲ್ಲು

ಬೆಂಗಳೂರು, ಅಕ್ಟೋಬರ್ 31, 2025: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ ತೆರೆಕಂಡು ಅಪಾರ ಯಶಸ್ಸು ಕಂಡ 'ಕಾಂತಾರ...

“ದರ್ಶನ್ ಅವರ ವಿಚಾರದಲ್ಲಿ ನಾನು ತಲೆ ಹಾಕಲ್ಲ”: ರಚನಾ ರೈ

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಬಹುನಿರೀಕ್ಷಿತ ಸಿನಿಮಾ “ಡೆವಿಲ್” ಡಿಸೆಂಬರ್ 12ರಂದು ತೆರೆಗೆ ಬರಲು ಸಜ್ಜಾಗಿದೆ. ಈ...

Latest articles

ಕವನ : ಮುಖವಾಡ ಮತ್ತು ಮರೀಚಿಕೆ

​ಮುಖವಾಡ ಮತ್ತು ಮರೀಚಿಕೆ ​ಬೆನ್ನ ಹಿಂದೆ ಯಾರೋ ಮಾತಾಡಿದ್ದನ್ನು ಮನ್ನಿಸಿಬಿಡು ಹೊಸ ದಾರಿಯಾದರೂ ಸಿಕ್ಕೀತು. ​ಕಣ್ಣ ಮುಂದೆ ದ್ವೇಷವಾಸಿಗಳ ತಪ್ಪುಗಳು ಬೆವರಿಸಿದರೂ ನಿನಗೆ ನೀನು ಸಂತೈಸಿಕೊಂಡುಬಿಡು ಗಾಯವಾದರೂ ಮಾದೀತು. ​ನಗುವ ಮೊಗದೊಳಗೆ ಮುಖವಾಡದ ನಶೆ ಗಮನಿಸು ಒಳ ವಿಕಾರವ ಸಹಿಸಿಬಿಡು ಸ್ವಂತಿಕೆಯ...

ಹೊಸಪುಸ್ತಕ ಓದು ; ಲೋಕಮಾತೆಯರ ಜೀವನ ಕಥನಗಳು

ಪುಸ್ತಕದ ಹೆಸರು : _ಲೋಕವಂದಿತ ಅವ್ವ ಸಂಪಾದಕರು : ಚಂದ್ರಶೇಖರ ವಸ್ತ್ರದ ಪ್ರಕಾಶಕರು : ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್,...

ಡಾ. ಗೊರೂರು ಸಾಹಿತ್ಯ ಪ್ರತಿಷ್ಠಾನ ನೋಂದಣಿ.

ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ನಾಡಿನ ಪ್ರಖ್ಯಾತ ಸಾಹಿತಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು. ಇಂತಹ ಮಹನೀಯರ...

ಚಿತ್ರಕಲಾ ಶಿಕ್ಷಕರ ಹುದ್ದೆ ಭರ್ತಿ ಮಾಡಲು ಚಿತ್ರಕಲಾ ಶಿಕ್ಷಕರ ಸಂಘದಿಂದ ಮನವಿ 

 ಮೂಡಲಗಿ:-ತಾಲೂಕಿನ ಚಿತ್ರಕಲಾ ಶಿಕ್ಷಕರಿಂದ ಹೊಸದಾಗಿ 15,000 ಸಾವಿರ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಲ್ಲಿ  ಚಿತ್ರಕಲಾ ಶಿಕ್ಷಕರ  ಹುದ್ದೆಗಳನ್ನು  ಭರ್ತಿ ಮಾಡಿಕೊಳ್ಳಬೇಕು...