Homeಕ್ರೀಡೆ

ಕ್ರೀಡೆ

ಭಾರತದ ಸಮನ್ವಯತೆಯಲ್ಲಿ ಅಂಬೇಡ್ಕರರ ಸೇವೆ ಅವಿಸ್ಮರಣೀಯ – ಉಪನ್ಯಾಸಕ ಸಂಜೀವ ಮಂಟೂರ

ಮನೆಮನೆಗೆ ಮನಮನಕ್ಕೆ ಅಂಬೇಡ್ಕರರು ಅಭಿಯಾನದಲ್ಲಿ ಅಭಿಮತ ಮೂಡಲಗಿ : ಭಾರತದ ಸಮನ್ವಯತೆಯಲ್ಲಿ ಅಂಬೇಡ್ಕರರ ಸೇವೆ ಅವಿಸ್ಮರಣೀಯವಾಗಿದ್ದು ಸಂವಿಧಾನ ಶಿಲ್ಪಿಯಾಗಿ ಭಾರತದ ಪ್ರತಿಯೊಬ್ಬ ನಾಗರಿಕನ ಜೀವನಕ್ಕೆ ಸ್ಪೂರ್ತಿ ಮತ್ತು ಆಶಾಕಿರಣದ ಚಿಂತನೆಯನ್ನು ಅಭಿವ್ಯಕ್ತ ಪಡಿಸಿದ ಮಹಾ ಮಾನವತಾವಾದಿಯಾಗಿ ಡಾ. ಬಿ. ಆರ್. ಅಂಬೇಡ್ಕರರು ಗುರ್ತಿಸಲ್ಪಟ್ಟಿದ್ದು ಮಾನವಕುಲದ ಕಲ್ಯಾಣಕ್ಕಾಗಿ ಇಡೀ ಅಖಂಡ ಭಾರತಕ್ಕೆ ಉತ್ತಮ ಸಂವಿಧಾನ ರಚಿಸಿಕೊಟ್ಟರುವಂತಹ ಮಹಾನ್ ದಾರ್ಶನಿಕರಾಗಿದ್ದಾರೆ ಎಂದು ಆರ್.ಡಿ.ಎಸ್. ಪದವಿ ಕಾಲೇಜಿನ...

ಕವನ : ಅಂಬೇಡ್ಕರ ನೆನಪಾಗುತ್ತಾರೆ

ಅಂಬೇಡ್ಕರ್ ನೆನಪಾಗುತ್ತಾರೆ ದೇಶದಲ್ಲಿ ಕೋಮು ಗಲಭೆ ಬೆಂಕಿಯ ಕೆನ್ನಾಲಿಗೆ ಗುಡಿಸಲುಗಳನ್ನು ಸುಡುವಾಗ ನನಗೆ ಮತ್ತೆ ಅಂಬೇಡ್ಕರ್ ನೆನಪಾಗುತ್ತಾರೆ ಪಿಪ್ರಾದ ದಲಿತರ ತಂದು ಸಾಮೂಹಿಕವಾಗಿ ಸುಟ್ಟಾಗ ಅಸ್ಪೃಶ್ಯರ ಚೀರು ಧ್ವನಿಯ ಮಧ್ಯೆ ನನಗೆ ಮತ್ತೆ ಅಂಬೇಡ್ಕರ್ ನೆನಪಾಗುತ್ತಾರೆ ಕುದುರೆಮೋತಿಯ ಪಾರವ್ವ ಹುಸೇನಬೀಯರನ್ನು ಬಹಿರಂಗ ಅತ್ಯಾಚಾರ ಮಾಡಿ ಮೆರೆದ ಕಾವಿಯ ಗದ್ದುಗೆ ಎದುರು ನನಗೆ ಅಂಬೇಡ್ಕರ್ ನೆನಪಾಗುತ್ತಾರೆ ಹಿರೇಬಾಗೇವಾಡಿಯ ಹೊಲೆಯರಿಗೆ ಕರೆಸಿ ಮಲವ ತಿನಿಸಿದ ದುಷ್ಟ ಗೌಡ ದೇಸಾಯಿ ಶ್ರೀಮಂತರ ನಡುವೆ ನನಗೆ ಮತ್ತೆ ಅಂಬೇಡ್ಕರ್ ನೆನಪಾಗುತ್ತಾರೆ ಅಬಲೆ ನಿರ್ಭಯಾಳ ಮೇಲೆ ಎರಗಿ ಅತ್ಯಾಚಾರ ಮಾಡಿ ಕೊಲೆಗೈದ ಪಾಪಿಗಳ ಅಟ್ಟಹಾಸದ ಮಧ್ಯೆ ನನಗೆ ಮತ್ತೆ ಮತ್ತೆ ಅಂಬೇಡ್ಕರ್ ನೆನಪಾಗುತ್ತಾರೆ ನ್ಯಾಯಾಧೀಶರ ಮನೆಯಲ್ಲಿ ಕೋಟಿ...
spot_img

Keep exploring

ಆರ್‌ಸಿಬಿ ಆಟಗಾರ್ತಿ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್‌ಗೆ ದಿಢೀರ್ ಆಘಾತ; ಅಭಿಮಾನಿಗಳಲ್ಲಿ ಆತಂಕ, ಬೆಂಬಲದ ಅಲೆ

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ಪ್ರತಿಭೆ ಶ್ರೇಯಾಂಕಾ ಪಾಟೀಲ್ ಅವರಿಗೆ ದಿಢೀರ್ ಆಘಾತ ತಗುಲಿದೆ. ಭಾರತ ಎ ಮಹಿಳಾ...

ಮೆಲ್ಬರ್ನ್‌ನಲ್ಲಿ ಕ್ರಿಕೆಟ್ ದುರಂತ: 17 ವರ್ಷದ ಯುವ ಕ್ರಿಕೆಟಿಗ ಬೆನ್ ಆಸ್ಟಿನ್ ತಾಲೀಮು ವೇಳೆ ಚೆಂಡು ತಗುಲಿ ಮೃತಪಟ್ಟ ವಿಷಾದನೀಯ ಘಟನೆ

ಮೆಲ್ಬರ್ನ್: ಆಸ್ಟ್ರೇಲಿಯಾದ ಕ್ರಿಕೆಟ್ ವಲಯವನ್ನು ನಿಬ್ಬೆರಗುಗೊಳಿಸಿದ ದಾರುಣ ಘಟನೆ ನಡೆದಿದೆ. ಕೇವಲ 17 ವರ್ಷದ ಪ್ರತಿಭಾವಂತ ಕ್ರಿಕೆಟಿಗ ಬೆನ್...

Latest articles

ಭಾರತದ ಸಮನ್ವಯತೆಯಲ್ಲಿ ಅಂಬೇಡ್ಕರರ ಸೇವೆ ಅವಿಸ್ಮರಣೀಯ – ಉಪನ್ಯಾಸಕ ಸಂಜೀವ ಮಂಟೂರ

ಮನೆಮನೆಗೆ ಮನಮನಕ್ಕೆ ಅಂಬೇಡ್ಕರರು ಅಭಿಯಾನದಲ್ಲಿ ಅಭಿಮತ ಮೂಡಲಗಿ : ಭಾರತದ ಸಮನ್ವಯತೆಯಲ್ಲಿ ಅಂಬೇಡ್ಕರರ ಸೇವೆ ಅವಿಸ್ಮರಣೀಯವಾಗಿದ್ದು ಸಂವಿಧಾನ ಶಿಲ್ಪಿಯಾಗಿ ಭಾರತದ...

ಕವನ : ಅಂಬೇಡ್ಕರ ನೆನಪಾಗುತ್ತಾರೆ

ಅಂಬೇಡ್ಕರ್ ನೆನಪಾಗುತ್ತಾರೆ ದೇಶದಲ್ಲಿ ಕೋಮು ಗಲಭೆ ಬೆಂಕಿಯ ಕೆನ್ನಾಲಿಗೆ ಗುಡಿಸಲುಗಳನ್ನು ಸುಡುವಾಗ ನನಗೆ ಮತ್ತೆ ಅಂಬೇಡ್ಕರ್ ನೆನಪಾಗುತ್ತಾರೆ ಪಿಪ್ರಾದ ದಲಿತರ ತಂದು ಸಾಮೂಹಿಕವಾಗಿ ಸುಟ್ಟಾಗ ಅಸ್ಪೃಶ್ಯರ ಚೀರು ಧ್ವನಿಯ ಮಧ್ಯೆ ನನಗೆ...

SSB ಶಸ್ತ್ರಚಿಕಿತ್ಸಕರಿಂದ ನಂದಿ ಬೆಟ್ಟಕ್ಕೆ ಟ್ರಕಿಂಗ್

ಬೆಂಗಳೂರು - ಆರೋಗ್ಯವಂತ ಶಸ್ತ್ರಚಿಕಿತ್ಸಕ; ಆರೋಗ್ಯವಂತ ರಾಷ್ಟ್ರ ಎನ್ನುವ ಶ್ಲಾಘನೀಯ ಧ್ಯೇಯವಾಕ್ಯದೊಂದಿಗೆ, ಬೆಂಗಳೂರಿನ ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು...

ಮಾನವ ಹಕ್ಕು ಆಯೋಗ ಕಚೇರಿಯಲ್ಲಿ ಅಂಬೇಡ್ಕರ ಜಯಂತಿ

ದಿನಾಂಕ 14/04/2026 ರಂದು Dr B R ಅಂಬೇಡ್ಕರ್ ರವರ 135 ನೇ ಜಯಂತಿಯನ್ನು ಮಾಜಿ ರಾಷ್ಟ್ರಪತಿಗಳಾದ ಗ್ಯಾನಿ...