Homeಕ್ರೀಡೆ

ಕ್ರೀಡೆ

ವಿಜ್ಞಾನ ಹೇಗೆ ಬದುಕಬೇಕೆಂದು ಹೇಳಿಕೊಟ್ಟರೆ, ಕಲೆ ಏತಕ್ಕಾಗಿ ಬದುಕಬೇಕು ಎಂದು ಹೇಳಿಕೊಡುತ್ತದೆ: ಪ್ರೊ. ಮೀಶಿ ನಾಯಕ

ಮೂಡಲಗಿ: “ವಿಜ್ಞಾನ, ತಂತ್ರಜ್ಞಾನ ಅಧ್ಯಯನ ಮನುಷ್ಯನಿಗೆ ಹೇಗೆ ಬದುಕಬೇಕೆಂದು ಹೇಳಿಕೊಟ್ಟರೆ, ಕಲೆ ಏತಕ್ಕಾಗಿ ಬದುಕಬೇಕೆಂದು ಹೇಳಿಕೊಡುತ್ತದೆ,” ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಎ ಎಸ್ ಮೀಶಿ ನಾಯಿಕ ಅಭಿಪ್ರಾಯಪಟ್ಟರು. ಅವರು  ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದ ಲ್ಲಿ ಸನ್ 2026-27 ನೇ ಸಾಲಿನಲ್ಲಿ ಹೊಸದಾಗಿ...

ಮಂದಿರ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ವೇಗ: ಗ್ರಾಮಸ್ಥರೊಂದಿಗೆ ಚರ್ಚಿಸಿದ ಚನ್ನರಾಜ ಹಟ್ಟಿಹೊಳಿ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸ್ತವಾಡ ಗ್ರಾಮದಲ್ಲಿ ಸುಮಾರು 1.05 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಕಲ್ಮೇಶ್ವರ ಮಂದಿರದ ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಗುರುವಾರ ಗ್ರಾಮದ ಪಂಚ ಕಮಿಟಿಯ ಹಿರಿಯರು ಹಾಗೂ ಸದಸ್ಯರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಕಾಮಗಾರಿಯ ರೂಪುರೇಷೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರು ಹಾಗೂ ಮಹಿಳಾ...
spot_img

Keep exploring

ಆರ್‌ಸಿಬಿ ಆಟಗಾರ್ತಿ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್‌ಗೆ ದಿಢೀರ್ ಆಘಾತ; ಅಭಿಮಾನಿಗಳಲ್ಲಿ ಆತಂಕ, ಬೆಂಬಲದ ಅಲೆ

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ಪ್ರತಿಭೆ ಶ್ರೇಯಾಂಕಾ ಪಾಟೀಲ್ ಅವರಿಗೆ ದಿಢೀರ್ ಆಘಾತ ತಗುಲಿದೆ. ಭಾರತ ಎ ಮಹಿಳಾ...

ಮೆಲ್ಬರ್ನ್‌ನಲ್ಲಿ ಕ್ರಿಕೆಟ್ ದುರಂತ: 17 ವರ್ಷದ ಯುವ ಕ್ರಿಕೆಟಿಗ ಬೆನ್ ಆಸ್ಟಿನ್ ತಾಲೀಮು ವೇಳೆ ಚೆಂಡು ತಗುಲಿ ಮೃತಪಟ್ಟ ವಿಷಾದನೀಯ ಘಟನೆ

ಮೆಲ್ಬರ್ನ್: ಆಸ್ಟ್ರೇಲಿಯಾದ ಕ್ರಿಕೆಟ್ ವಲಯವನ್ನು ನಿಬ್ಬೆರಗುಗೊಳಿಸಿದ ದಾರುಣ ಘಟನೆ ನಡೆದಿದೆ. ಕೇವಲ 17 ವರ್ಷದ ಪ್ರತಿಭಾವಂತ ಕ್ರಿಕೆಟಿಗ ಬೆನ್...

Latest articles

ವಿಜ್ಞಾನ ಹೇಗೆ ಬದುಕಬೇಕೆಂದು ಹೇಳಿಕೊಟ್ಟರೆ, ಕಲೆ ಏತಕ್ಕಾಗಿ ಬದುಕಬೇಕು ಎಂದು ಹೇಳಿಕೊಡುತ್ತದೆ: ಪ್ರೊ. ಮೀಶಿ ನಾಯಕ

ಮೂಡಲಗಿ: “ವಿಜ್ಞಾನ, ತಂತ್ರಜ್ಞಾನ ಅಧ್ಯಯನ ಮನುಷ್ಯನಿಗೆ ಹೇಗೆ ಬದುಕಬೇಕೆಂದು ಹೇಳಿಕೊಟ್ಟರೆ, ಕಲೆ ಏತಕ್ಕಾಗಿ ಬದುಕಬೇಕೆಂದು ಹೇಳಿಕೊಡುತ್ತದೆ,” ಎಂದು ಮೂಡಲಗಿ...

ಮಂದಿರ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ವೇಗ: ಗ್ರಾಮಸ್ಥರೊಂದಿಗೆ ಚರ್ಚಿಸಿದ ಚನ್ನರಾಜ ಹಟ್ಟಿಹೊಳಿ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸ್ತವಾಡ ಗ್ರಾಮದಲ್ಲಿ ಸುಮಾರು 1.05 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಕಲ್ಮೇಶ್ವರ...

ಕದಂಬ ಸೈನ್ಯ ಕನ್ನಡ ಸಂಘಟನೆ ವತಿಯಿಂದ ಇಮ್ಮಡಿ ಪುಲಿಕೇಶಿ ಪ್ರಶಸ್ತಿ

ಬಾಗಲಕೋಟೆ ಜಿಲ್ಲೆ ಬಾದಾಮಿ ಬನಶಂಕರಿ ಶ್ರೀ ಗಾಯತ್ರಿ ಸಭಾ ಭವನದಲ್ಲಿ. ಕನ್ನಡ ನಾಡಿನ ಹೆಮ್ಮೆಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ...

ಕವನ : ಅದೆಂತಹ ಹೆಸರನಿಟ್ಟೆ

ಅದೆಂತಹ ಹೆಸರನಿಟ್ಟೆ ಕಟು ಪದದಿ ಕುಟುಕಿ ಪ್ರೀತಿಯಿಂದ ನಗುವ ಹೂಮನದ ಸ್ನೇಹ ಗಾನಕೆ ಅದೆಂತಹ ಹೆಸರನಿಟ್ಟೆ ಹಾಡಿ ಹರಸಿ ಹೃದಯದುಂಬಿ ಕುಣಿವ...