Homeಆರೋಗ್ಯ

ಆರೋಗ್ಯ

ಬೀದರ : ನಾಡ ಪಿಸ್ತೂಲ್ ಮಾಫಿಯಾ ಬಯಲಿಗೆ ; ಇಬ್ಬರ ಬಂಧನ

ಬೀದರ - ಮಹಾರಾಷ್ಟ್ರದಿಂದ ಬೀದರ್ ಜಿಲ್ಲೆಗೆ ಅಕ್ರಮವಾಗಿ ನಾಡ ಪಿಸ್ತೂಲ್ ಗಳನ್ನು ತಂದು ಮಾರಾಟ ಮಾಡುತ್ತಿದ್ದ ನಾಡ ಪಿಸ್ತೂಲ್ ದೊಡ್ಡ ಜಾಲದ ಮಾಫಿಯಾ ಬೀದರ್ ನಲ್ಲಿ ಹರಡಿದೆ... ಖಚಿತ ಮಾಹಿತಿ ಮೇರೆಗೆ ಬೀದರ್ ತಾಲೂಕಿನ ಮಾಮನಕೇರಿಯ ಬಳಿಯ ರಿಂಗ್ ರೋಡ್ ನಲ್ಲಿ ದಾಳಿ ಮಾಡಿ ಬೀದರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ. ಅಕ್ರಮವಾಗಿ ನಾಡ ಪಿಸ್ತೂಲು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ...

ಇಳಿವಯಸ್ಸಿನಲ್ಲಿ ಬಿತ್ತನೆ ಕೂರಿಗೆ ಜಗ್ಗಿದ ಅಜ್ಜ ಅಜ್ಜಿ ; ವ್ಯವಸ್ಥೆಯ ಕ್ರೂರ ಅವಸ್ಥೆ

ಭರವಸೆ ಈಡೇರಿಸದ ಜನಪ್ರತಿನಿಧಿಗಳ ಮೇಲೆ ಆಕ್ರೋಶ.... ಬೀದರ - ಕಲ್ಯಾಣ ಕರ್ನಾಟಕ ಬಾಗದಲ್ಲಿ ರೈತರು ಮಳೆ ಬೀಳುತ್ತದೆ ಭರವಸೆ ಮೇಲೆ ಆಕಾಶ ಕಡೆ ಮುಖ ಮಾಡಿ ನೋಡುತ್ತಿದ್ದರೆ. ಇನ್ನೊಂದು ಕಡೆ ಅಜ್ಜ ಅಜ್ಜಿ ಹೊಲದಲ್ಲಿ ಬಿತ್ತನೆ ಮಾಡುವುದು ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ. ಈ ಅಜ್ಜ ಅಜ್ಜಿ ಬಿತ್ತನೆ ಕೂರಿಗೆಗೆ ಯಾವುದೇ ಎತ್ತು ಅಥವಾ ಟ್ರಾಕ್ಟರ್ ಬಳಸದೆ ತಾವೇ ಕೂರಿಗೆ ಎಳೆದು ಬಿತ್ತನೆ ಮಾಡಿದ್ದಾರೆ. ರಾಜ್ಯ...
spot_img

Keep exploring

No posts to display

Latest articles

ಬೀದರ : ನಾಡ ಪಿಸ್ತೂಲ್ ಮಾಫಿಯಾ ಬಯಲಿಗೆ ; ಇಬ್ಬರ ಬಂಧನ

ಬೀದರ - ಮಹಾರಾಷ್ಟ್ರದಿಂದ ಬೀದರ್ ಜಿಲ್ಲೆಗೆ ಅಕ್ರಮವಾಗಿ ನಾಡ ಪಿಸ್ತೂಲ್ ಗಳನ್ನು ತಂದು ಮಾರಾಟ ಮಾಡುತ್ತಿದ್ದ ನಾಡ ಪಿಸ್ತೂಲ್...

ಇಳಿವಯಸ್ಸಿನಲ್ಲಿ ಬಿತ್ತನೆ ಕೂರಿಗೆ ಜಗ್ಗಿದ ಅಜ್ಜ ಅಜ್ಜಿ ; ವ್ಯವಸ್ಥೆಯ ಕ್ರೂರ ಅವಸ್ಥೆ

ಭರವಸೆ ಈಡೇರಿಸದ ಜನಪ್ರತಿನಿಧಿಗಳ ಮೇಲೆ ಆಕ್ರೋಶ.... ಬೀದರ - ಕಲ್ಯಾಣ ಕರ್ನಾಟಕ ಬಾಗದಲ್ಲಿ ರೈತರು ಮಳೆ ಬೀಳುತ್ತದೆ ಭರವಸೆ ಮೇಲೆ...

ಕವನ : ಲಗೂನ ಬಾ ಮಳೆರಾಯಾ…

ಲಗೂನ ಬಾ ಮಳೆರಾಯಾ... ಅಗದಿ ಛಲೋ ಆತ ನೋಡ ಮೂರ ದಿನಾ ಆತೂ.. ನೀ ಕನಸಿನ್ಯಾಗ ಬಂದ ಕರಿಕಟ್ಟಿ ಕಾಡತಿದ್ದಿ! ನೀ ಬರೂ ದಾರಿಯೊಳಗ ಮಲ್ಲಿಗಿ ಚೆಲ್ಲಿ...

ಕವನ : ಮುನ್ನಾ ಬಾಗವಾನ

ಮುನ್ನಾ ಬಾಗವಾನ ಅರವತ್ತ್ಮೂರು ವಸಂತಗಳ ಹೆಜ್ಜೆಯಿಟ್ಟರೂ, ಅದೇ ನಗು... ಅದೇ ಉತ್ಸಾಹ... ಕಾಲವನ್ನೇ ಸೋಲಿಸುವ ಚಿರಯುವಕ ನೀವು. ಮುಖದಲ್ಲಿ ಮಂದಹಾಸ, ಮನದಲ್ಲಿ ಮಮತೆ, ಸ್ನೇಹದಲ್ಲಿ ನಿಷ್ಠೆ, ಮಾತಿನಲ್ಲಿ ಆತ್ಮೀಯತೆ. ಮಮತಾಜ್ ಎಂಬ...