ಬಸವ ಪರಂಪರೆಯ ಶ್ರೇಷ್ಠ ಸಮಾಜಮುಖಿ ಧಾರ್ಮಿಕ ಹೊಸತನವನ್ನು ಕಂಡು ಬಡವರ ದಲಿತರ ಅನ್ನ ವಸತಿ ವಿದ್ಯೆಗಾಗಿ ಜೀವನವಿಡೀ ಶ್ರಮಿಸಿದ ಶ್ರೇಷ್ಠ ಶಿವಯೋಗ ಸಾಧಕರು. ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ ಮತ್ತು ಧಾರ್ವಿುಕ ಯುಗಪಲ್ಲಟಕ್ಕೆ ಪ್ರಮುಖವಾಗಿ ಕಾರಣರಾದವರಲ್ಲಿ ಶ್ರೀ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು, ಶ್ರೀ ಹಾನಗಲ್ಲು ಕುಮಾರಸ್ವಾಮಿಗಳು ಮತ್ತು ಚಿತ್ರದುರ್ಗ ಶೂನ್ಯಪೀಠದ ಶ್ರೀ ಜಯದೇವ ಮುರುಘರಾಜೇಂದ್ರರು . ಶೂನ್ಯಪೀಠದ ಶ್ರೀ ಜಯದೇವ ಮುರುಘರಾಜೇಂದ್ರ ಜಗದ್ಗುರುಗಳು...
ಅಜರಾಮರರಾಗಿರಿ
ಜನ ಸೇವೆಯಲಿ ಜನಾರ್ದನ ಸೇವೆ ಕಾಣೋಣ
ಮೂರ್ಖರೊಡನಾಟ ಉಪೇಕ್ಷಿಸೋಣ
ಜ್ಞಾನ ಭಂಡಾರದಂತಾಗೋಣ
ಅಹಂ ನಿರಸನರಾಗೋಣ //1//
ಸಾಧುಸಂತ ಯೋಗಿವರೇಣ್ಯರಂತೆ
ಅನುಪಮ ಅಜರಾಮರರೆನಿಸೋಣ
ಮಾತು ಬೆಳ್ಳಿ ಮೌನ ಬಂಗಾರ...
ಸುಳ್ಳಿನ ಸಂಭ್ರಮ
ಸಾವಿರ ದಿನಗಳ
ಸುಳ್ಳಿನ ಸಂಭ್ರಮ
ಬಡವರ ತೆರಿಗೆಯಲಿ
ಸರಕಾರಿ ಉತ್ಸವ
ಬರಿದೋ ಬರಿದು
ತುತ್ತಿನ ಚೀಲ
ಮುಚ್ಚಲಾಗದ ಇಲಿ
ಹೆಗ್ಗಣಗಳ ಬಿಲ
ನೂರು ನಿತ್ಯ ಹಗರಣ
ಭೋವಿ ನಿಗಮ
ವಾಲ್ಮೀಕಿ ಸುಗಮ
ಸಾವಿರು...
ಕಾಯುತ್ತಿದ್ದೇನೆ
ಕಾಯುತ್ತಿದ್ದೇನೆ
ನನ್ನ ವ್ಯಾಲೆಂಟೈನ್ ಗೆ
ಓ ನನ್ನ ಪ್ರೇಮವೇ
ಒಮ್ಮೆ ಬಂದು ಬಿಡು
ಕಾಯುತ್ತಿದ್ದೇನೆ
ರೈತ ಹುಬ್ಬಿಗೆ ಕೈ ಹಚ್ಚಿ
ಮುಗಿಲ ಮೋಡದ
ಮಳೆಯ ಹನಿಗಾಗಿ
ಓ ನನ್ನ ಪ್ರೇಮವೇ
ಒಮ್ಮೆ...
ರೂವಾರಿ
ಕಡಲ ತೀರದ
ಸ್ನೇಹ ಪ್ರೀತಿಯ
ಶಾಂತಿ ಸಮತೆಯ
ವಾರಸುದಾರ
ಬೆಲ್ಲ ಹಂಚಿ
ಸಿಹಿ ಉಣಿಸುವ
ಜೀವ ಸೆಲೆಯ
ಹೂಗಾರ
ಒಲವಿಗೆ ಬದುಕಿಗೆ
ಆಸರೆ ನೆರಳು
ನೀಡುವ ದಿಟ್ಟ
ಸರದಾರ
ವಾಪಿ ಕನ್ನಡ
ಸಂಘದ ರೂವಾರಿ
ಭಕ್ತಿ ಭಾವದ
ಪ್ರೇಮ ಪೂಜಾರಿ
ನಮ್ಮ...