ರಕ್ಷೆಯಿರಲಿ ಸದಾ
ಸಹೋದರ ಆತ್ಮದೊಳು ನಾವು ಬೇರೆ
ಹೃದಯದೊಳು ಯಾವತ್ತೂ ಒಂದಾಗಿ ಇರುವೆವು
ನೀನು ನನ್ನ ಆತ್ಮದ ಒಂದು ಭಾಗ
ರಕ್ಷಾಬಂಧನದ ಈ ದಿನ ನಿನ್ನ
ಯೋಗಕ್ಷೇಮ ಸದಾ ಬಯಸುವೆ
ರಕ್ಷಾ ಬಂಧನದ ಈ ದಿನದಂದು ಹೃದಯಗಳು ತುಂಬಿ ತುಳುಕುತ್ತಿವೆ
ಅರ್ಥಮಾಡಿಕೊಳ್ಳುವ ಯಾರಾದರೂ ನಿನ್ನಂತಹ ಸಹೋದರಿ ಇರಲಿ ಸದಾ
ನಾನು ಅಳುವುದನ್ನು ನೀನು ನೋಡಿದಾಗ ಸಂತೖಸಿದ ರೀತಿ
ಇದ್ರೆ ಇರಬೇಕು ನಿನ್ನಂತಹ
ಒಬ್ಬ ಸಹೋದರಿ
ಕರುಣೆ ತುಂಬಿದ ನಿನ್ನ ಪ್ರೀತಿ ಪ್ರತಿ ಪರೀಕ್ಷೆಯಲ್ಲೂ ಸಹಿಸಿಕೊಳ್ಳುತ್ತದೆ ಮತ್ತು ಬದುಕುಳಿಯುತ್ತದೆ
ನಿನ್ನಂತಹ ಸಹೋದರಿ ಸದಾ ಜೊತೆಗಿದ್ದಾಗ,
ರಕ್ಷಾ ಬಂಧನದ ಹುಣ್ಣಿಮೆಯ ದಿನ , ದಾರಿಯಲ್ಲಿ
ಆನಂದದಾಯಕ ನಗುವನ್ನು ತರುತ್ತದೆ ..
ರಾಖಿಯ ಪ್ರತಿಯೊಂದು ಗಂಟುಗಳು,ನೋಡಿ ಹೇಳುವೆ
ನಿನ್ನ ಮುಂದಿನ ಪ್ರತಿಯೊಂದು ಹೆಜ್ಜೆಯಲ್ಲೂ
ನಾನು ನಿನ್ನನ್ನು ರಕ್ಷಿಸುವೆ
ಎಂದು ಸಂಕಲ್ಪ ಮಾಡುವೆ
ಬಾಲ್ಯದ ನೆನಪುಗಳು ಮಸುಕಾಗಿದ್ದರೂ,
ನಮ್ಮ ಬಾಂಧವ್ಯ ನಿಜವಾಗಿಯೂ ಬಲವಾಗಿವೆ
ನನ್ನ ನಿರಂತರ ಬೆಂಬಲ ರಕ್ಷಣೆ ಸಹೋದರಿ ನಿನಗಿದೆ ನಿರಂತರ
ನಾವು ಎಷ್ಟೇ ದೂರದಲ್ಲಿದ್ದರೂ ಮುರಿಯಲಾಗದು ಎಂದಿಗೂ ಈ ನಮ್ಮ ಬಂಧವು
ಈ ರಾಖಿಯನ್ನು ಕಟ್ಟುವ ಮೂಲಕ ಬಾಂಧವ್ಯವನ್ನು ವಿಶೇಷವಾಗಿಸುವ ಪ್ರೀತಿ ಮತ್ತು ಕಾಳಜಿಯನ್ನು ವರ್ಷ ವರ್ಷವೂ ಹೆಚ್ಚು ಮಾಡಿಕೊಳ್ಳೋಣ
ಡಾ. ವೈ. ಬಿ. ಕಡಕೋಳ
ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ.
೯೪೪೯೫೧೮೪೦೦…
೮೯೭೧೧೧೭೪೪೨