HomeUncategorized

Uncategorized

ಭಾಗೋಜಿಯವರು ಬೆಳಗಾವಿ ಎಂದೂ ಮರೆಯಬಾರದ ವ್ಯಕ್ತಿ : ಡಾ. ಜಗಜಂಪಿ

ಬೆಳಗಾವಿ - " ಪ್ರಹ್ಲಾದಕುಮಾರ ಭಾಗೋಜಿಯವರು ಶಿಕ್ಷಣ, ಸಾಹಿತ್ಯ , ಭಾಷಾ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಸ್ಮರಣಾರ್ಹವಾದದ್ದು. ಬೆಳಗಾವಿ ಎಂದೂ ಮರೆಯಬಾರದಂತಹ ವ್ಯಕ್ತಿ ಅವರು ಎಂದು ಹಿರಿಯ ವಿದ್ವಾಂಸರಾದ ಡಾ. ಬಸವರಾಜ ಜಗಜಂಪಿ ಹೇಳಿದರು. ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಮತ್ತು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ "ಮರೆಯಲಾಗದ ಮಹನೀಯರು" ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದ...

ಕವನ : ನಿನ್ನ ಜೊತೆಗಿದ್ದು

               ನಿನ್ನ ಜೊತೆಗಿದ್ದು ನಿನ್ನೊಂದಿಗೆ ಇರುವಾಗ, ನನಗನಿಸಿದ್ದಿದೆ— ದಿಕ್ಕುಗಳು ಹತ್ತಿರವಾಗಿವೆ, ಪ್ರತಿಯೊಂದು ದಾರಿಯೂ ಚಿಕ್ಕದಾಗಿದೆ, ಮತ್ತು ಈ ಜಗತ್ತು ಕುಗ್ಗದೆ ಒಂದು ಅಂಗಳದಷ್ಟೇ ಆಗಿದೆ— ಅದು ಜನಜಂಗುಳಿಯಿಂದ ತುಂಬಿಹೋಗಿದೆ; ಎಲ್ಲಿಯೂ ಏಕಾಂತವಿಲ್ಲ, ಹೊರಗೂ ಇಲ್ಲ, ಒಳಗೂ ಇಲ್ಲ. ಎಲ್ಲವೂ ಗಾತ್ರದಲ್ಲಿ ಚಿಕ್ಕದಾಗಿವೆ; ಮರಗಳು ಎಷ್ಟು ಚಿಕ್ಕವಾಗಿವೆಯೆಂದರೆ ನಾನು ಅವುಗಳ ತುದಿಯ ಮೇಲೆ ಕೈಯಿಟ್ಟು ಆಶೀರ್ವದಿಸಬಲ್ಲೆ, ಆಕಾಶವು ನನ್ನ ಎದೆಗೆ ತಾಗುತ್ತಿದೆ, ಮತ್ತು ನಾನು ಬಯಸಿದಾಗಲೆಲ್ಲಾ, ಮೋಡಗಳಲ್ಲಿ ನನ್ನ ಮುಖವನ್ನು ಅಡಗಿಸಿಕೊಳ್ಳಬಲ್ಲೆ. ನಿನ್ನ ಸಾನ್ನಿಧ್ಯದಲ್ಲಿ, ನನಗನಿಸಿದ್ದಿದೆ— ಪ್ರತಿಯೊಂದಕ್ಕೂ ಒಂದು ಅರ್ಥವಿದೆ...
spot_img

Keep exploring

ಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಒತ್ತಾಯ

ಹುನಗುಂದ: ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಖಾಸಗಿ ಬೆಳೆ ಸಮೀಕ್ಷೆದಾರರ (ಪಿಆರ್) ವಿವಿಧ ಸಮಸ್ಯೆಗಳು ಹಾಗೂ...

ಲೇಖನ : ಅಹಂಕಾರದಿ ಮೆರೆದರೆ….?

ಅಹಂಕಾರದ ಬಗೆಗೆ ಹೇಳುವಾಗ ನಾ ಕೇಳಿದ ಪುಟ್ಟ ಕತೆಯೊಂದು ನನಗೆ ನೆನಪಾಗುತ್ತದೆ. ಅದನ್ನೇ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಒಂದು ದೊಡ್ಡದಾಗಿ...

ಜೂನ್ 28ರಂದು ಕಾಕೋಳಿನಲ್ಲಿ ಶ್ರೀಪಾದರಾಜರ ಮಧ್ಯಾರಾಧನಾ ಮಹೋತ್ಸವ

ಬೆಂಗಳೂರು: ಶ್ರೀಮಧ್ವಾಚಾರ್ಯರ ದ್ವೈತ ಸಿದ್ಧಾಂತವನ್ನು ಜನಸಾಮಾನ್ಯರಲ್ಲಿ ಪ್ರಸಾರಗೊಳಿಸಿ ಹರಿದಾಸ ಸಾಹಿತ್ಯ ಮತ್ತು ಭಕ್ತಿ ಪರಂಪರೆಗೆ ಅಪಾರ ಕೊಡುಗೆ ನೀಡಿದ ಮಹಾನ್ ಸಂತ ಶ್ರೀ ಶ್ರೀಪಾದರಾಜರ ಮಧ್ಯಾರಾಧನಾ ಮಹೋತ್ಸವವು ಜೂನ್ 28, 2026ರ ಭಾನುವಾರ ಬೆಂಗಳೂರು ಹೊರವಲಯದ ಯಲಹಂಕ ತಾಲೂಕಿನ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಕಾಕೋಳಿನ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿದೆ. ಶ್ರೀಮತಿ ಪಂಕಜಾ ಹಾಗೂ ಕೀರ್ತಿಶೇಷ ಹೊಳವನಹಳ್ಳಿ ನಾಗರಾಜಮೂರ್ತಿ ಮತ್ತು ಕುಟುಂಬದವರು ಪ್ರಧಾನ ಸೇವಾಕರ್ತರಾಗಿ, ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಮಹೋತ್ಸವವನ್ನು ಆಯೋಜಿಸಲಾಗಿದೆ. ಶ್ರೀಪಾದರಾಜ ಪ್ರತಿಷ್ಠಿತ ಬೃಂದಾವನಾಂತರ್ಗತ ಚತುರ್ಭುಜ ವೇಣುಗೋಪಾಲಕೃಷ್ಣ ಹಾಗೂ ಶ್ರೀ ವ್ಯಾಸರಾಜ ಪ್ರತಿಷ್ಠಾಪಿತ ಕಂಬದ ಆಂಜನೇಯ ಸನ್ನಿಧಿಯಲ್ಲಿ ಬೆಳಿಗ್ಗೆ 8.30 ಗಂಟೆಗೆ ಪಂಚಾಮೃತ ಅಭಿಷೇಕ, 9.00 ಗಂಟೆಗೆ ವೇದ ನಾಡಗೌಡ ನೇತೃತ್ವದ ವಿಜಯನಗರದ “ಧೀಮಹಿ ಭಜನಾ ಮಂಡಳಿ”ಯಿಂದ ಭಕ್ತಿಗಾಯನ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10.00 ಗಂಟೆಗೆ “ಶ್ರೀಪಾದರಾಜರ ಮಹಿಮೆ” ವಿಷಯದ ಕುರಿತು ಪಂಡಿತ ಕಲ್ಲಾಪುರ ಪವಮಾನಾಚಾರ್ಯ ಹಾಗೂ ಪಂಡಿತ ಆಯನೂರು ಮಧುಸೂದನಾಚಾರ್ಯರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬೆಳಿಗ್ಗೆ 11.30 ಗಂಟೆಗೆ ಖ್ಯಾತ ಗಾಯಕಿ ಶ್ರೀಮತಿ ವಿದ್ಯಾ ದೇಶಪಾಂಡೆ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದ್ದು, ತಬಲಾದಲ್ಲಿ ಶ್ರೀ ಗೋಪಾಲ ಗುಡಿಬಂಡೆ ಹಾಗೂ ಹಾರ್ಮೋನಿಯಂನಲ್ಲಿ ಶ್ರೀ ಶ್ರೀಪಾದ ದಾಸ್ ಸಹಕರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ .  

ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು – ಡಾ.ಸ್ವಾತಿ

ಬನವಾಸಿ: ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮಗಳು ಬೀರುತ್ತಿರುವುದರಿಂದ ಪ್ರತಿಯೊಬ್ಬರು ಜಾಗೃತರಾಗಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು...

ಸುಳ್ಳು ಹೇಳುವುದು ಸಂಶೋಧನೆಯಲ್ಲ !

ಹಂಪಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ ವಾಸುದೇವ ಬಡಿಗೇರ ಅವರ ದೇವರ ದಾಸಿಮಯ್ಯನವರ ಮರು ಚಿಂತನೆ ವಿಷಯ ನಿಜಕ್ಕೂ...

ಹಾಸ್ಯ ; ಬೇಸಿಗೆಗೆ ಎಲೆ ಉದುರಿಹೋಗೋದು ಸಹಜ ತಾನೇ..?

ಹೇಮಾವತಮ್ಮ ಮತ್ತು ಕಾವೇರಮ್ಮ ಇಬ್ಬರು ಬಾಲ್ಯದ ಗೆಳತಿಯರು. ಕಾವೇರಮ್ಮನ ಊರು ಕೆ.ಆರ್.ನಗರ. ಹೇಮಾವತಮ್ಮನ ಊರು ಗೊರೂರು. ಹೇಮಾವತಮ್ಮ ಒಂದು...

ಕನ್ನೇರಿ ಸ್ವಾಮೀಜಿಗೆ ಕಿವಿಮಾತು

ಕನ್ನೇರಿ ಸ್ವಾಮಿಜಿಗೆ ಕೆಲ ಕಿವಿಮಾತುಗಳನ್ನು ಹೇಳಲು ಯೋಚಿಸಿರುವೆ ಕನ್ನೇರಿ ಸ್ವಾಮಿಗಳೇ, ನೀವು ನಿರಂತರವಾಗಿ ಬಳಸುತ್ತಿರುವ ಕೆಲ ಪದದಳ ಅರ್ಥ ನಿಮಗೆ ಗೊತ್ತಿಲ್ಲ...

‘ಕನ್ನಡಮ್ಮ’ ದ ಟೋಪಣ್ಣವರ ; ಒಂದು ನೆನಪು

ಮರೆಯಲಾಗದ ವಿಶಿಷ್ಟ ವ್ಯಕ್ತಿತ್ವ ಇವರದು. ಇಂದು ಅವರ ಜನ್ಮ ದಿನ ಎಂದು ಯಾರೋ ಒಬ್ಬರು ಫೇಸಬುಕ್ ನಲ್ಲಿ ಹಾಕಿದ್ದು...

ಪ್ರಧಾನಿಯ ಮಾತು ದೇಶಹಿತದ ದೃಷ್ಟಿಯಿಂದ ಸ್ವೀಕರಿಸಬೇಕು

ಪ್ರಧಾನಿ ನರೇಂದ್ರ ಮೋದಿಯವರು ಸದ್ಯದ ಮಧ್ಯಪ್ರಾಚ್ಯ ಯುದ್ಧದ ಮೂಲಕ ನಿರ್ಮಾಣವಾದ ಪರಿಸ್ಥಿತಿಯನ್ನು ಹಿನ್ನೆಲೆಯಾಗಿರಿಸಿಕೊಂಡು ದೇಶದ ಪ್ರಜೆಗಳು ಒಂದು ವರ್ಷ...

ಕೃತಿ ಪರಿಚಯ; ಗೊರೂರು ಅನಂತರಾಜು ಅವರ ವಿಮರ್ಶನ ಕೃತಿ ‘ಸಾಗುತಾ ಇದೆ ದೋಣಿ ನದಿಯ ನೀರನು ಸೀಳುತಾ’

ಕರುನಾಡಿನಲ್ಲಿ ಅದೆಷ್ಟೋ ಸಾಹಿತಿಗಳು ಪತ್ಯಕ್ಷವಾಗಿ ಪರೋಕ್ಷವಾಗಿ ನವ್ಯ ಕನ್ನಡದಲ್ಲಿಯೂ ಉತ್ತುಂಗಕ್ಕೇರಿಸುವ ಸಾಹಿತ್ಯವನ್ನು ನೀಡಿ ಕನ್ನಡ ನುಡಿಯನ್ನು ವಿಶ್ವಮಟ್ಟದಲ್ಲಿ ನಿಲ್ಲುವಂತೆ...

ವೈಜನಾಥ್ ಬಿರಾದಾರ ಮತ್ತು ಮೈಸೂರು ರಮಾನಂದ ತಂಡದಿಂದ ಮೂರು ನಾಟಕಗಳ ಪ್ರದರ್ಶನ

ಕನ್ನಡ ಚಿತ್ರರಂಗದ ಹಾಸ್ಯ ನಟ ವೈಜನಾಥ್ ಬಿರಾದಾರ ಅವರ ಬಿರಾದಾರ ಮಿತ್ರ ಮಂಡಳಿ ವತಿಯಿಂದ ಸೇವಾ ಸದನ ರಂಗಮಂದಿರ,...

ಹಾಸ್ಯ : ಎಲ್ಲಿಗೆ ಹೊರಟ್ಯೋ ವಿಕಟಕವಿ ಬಾ ಟೀ ಕುಡಿಸು..

ಬೆಳಿಗ್ಗೆ ಎಂಟು ಗಂಟೆ. ಸೋಮವಾರ ವಾರದ ಪೂಜೆಗೆ ಹೂ ಹಣ್ಣು, ತಿಂಡಿಗೆ ತರಕಾರಿ ತರಲು ನಗರದ ಕಟ್ಟಿನಕೆರೆ ಮಾರ್ಕೇಟಿಗೆ...

Latest articles

ಭಾಗೋಜಿಯವರು ಬೆಳಗಾವಿ ಎಂದೂ ಮರೆಯಬಾರದ ವ್ಯಕ್ತಿ : ಡಾ. ಜಗಜಂಪಿ

ಬೆಳಗಾವಿ - " ಪ್ರಹ್ಲಾದಕುಮಾರ ಭಾಗೋಜಿಯವರು ಶಿಕ್ಷಣ, ಸಾಹಿತ್ಯ , ಭಾಷಾ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಸ್ಮರಣಾರ್ಹವಾದದ್ದು. ಬೆಳಗಾವಿ...

ಕವನ : ನಿನ್ನ ಜೊತೆಗಿದ್ದು

               ನಿನ್ನ ಜೊತೆಗಿದ್ದು ನಿನ್ನೊಂದಿಗೆ ಇರುವಾಗ, ನನಗನಿಸಿದ್ದಿದೆ— ದಿಕ್ಕುಗಳು ಹತ್ತಿರವಾಗಿವೆ, ಪ್ರತಿಯೊಂದು ದಾರಿಯೂ ಚಿಕ್ಕದಾಗಿದೆ, ಮತ್ತು ಈ...

ಸಂಭ್ರಮದಿಂದ ಸಂಪನ್ನಗೊಂಡ ‘ದಾಸ ಭಜನೋತ್ಸವ–2026’ ಹಾಗೂ ರಾಜ್ಯಮಟ್ಟದ ಭಜನಾ ಸ್ಪರ್ಧೆ

ದಾಸ ಸಾಹಿತ್ಯದ ಭಕ್ತಿ ರಸದೌತಣಕ್ಕೆ ಬಸವನಗುಡಿ ಸಾಕ್ಷಿ ಬೆಂಗಳೂರು - ಬಸವನಗುಡಿಯ ಮಾಡೆಲ್ ಹೌಸ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಸತ್ಯಂ...

ಎಸ್ಐಆರ್ ಮಹಾ ಸಂಪರ್ಕ ಅಭಿಯಾನದಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ

ಯಾದವಾಡ ಗ್ರಾಮದಲ್ಲಿ ಮನೆ- ಮನೆಗೆ ತೆರಳಿ ಅಭಿಯಾನದ ಯಶಸ್ಸಿಗೆ ಕರೆ ನೀಡಿದ ಬಾಲಚಂದ್ರ ಜಾರಕಿಹೊಳಿ ಮೂಡಲಗಿ- ಎಸ್ಐಆರ್ ಅಭಿಯಾನದ ಪ್ರಯುಕ್ತ...